ಶ್ರೀ ಲಕ್ಷ್ಮಿ ವೆಂಕಟೇಶ್ವರ ಕ್ರಿಯೇಷನ್ಸ್ ಸತೀಶ್. ಜೆ.ಕೆ. ನಿರ್ಮಿಸಿರುವ ಆಂತರ್ಯ ಚಿತ್ರಈ ವಾರ ತೆರೆಗೆ. ಅನೀಸಂತೋಷ್ ಗೌಡ ನಿರ್ದೇಶಿಸಿರುವ ಈ ಚಿತ್ರದ ಛಾಯಗ್ರಹಣ ಶ್ರೀನಿವಾಸ ಸಂಕಲ್ಲಾಪುರ ಸಂಗೀತ ಗಿರಿಧರ್ ದಿವಾನ್, ಸಾಹಸ ಡಿಫರೆಂಟ್ ಡ್ಯಾನಿ. ಸಂಕಲನ ಅಮಿತ್ ಅಜಿತ್, ಸಾಹಿತ್ಯ ಡಾ|| ನಾಗೇಂದ್ರ ಪ್ರಸಾದ್, ಎ.ಪಿ. ಅರ್ಜುನ್, ಗಿರಿಧರ್ ದಿವಾನ್, ಅನಿ ಸಂತೋಷ್, ಕಲೆ ನಂಜುಂಡ ಸ್ವಾಮಿ, ನಿರ್ವಹಣೆ ಬಿ.ಜಿ. ರಮೇಶ್, ತಾರಾಗಣದಲ್ಲಿ ಪ್ರವೀಣ್, ಅಪ್ಸರ, ಜೈ ಜಗದೀಶ್, ಚಂದ್ರಕಲಾ ಮೋಹನ್, ಪ್ರಮಿಳಾ ಜೊಶಾಯಿ, ಮೋಹನ್ ಜುನೇಜ, ನಾಗೇಂದ್ರ ಅರಸ್, ಅನಿಲ್ ಕುಮಾರ್, ಜಿ.ಕೆ. ಸತೀಶ್, ಲಲಿತ, ರಾಮಸ್ವಾಮಿ, ಅನುಶ್ರೀ ಗೌಡ, ಡಾ|| ಮದೇವ್ ಚಿಕ್ಕ ಅಜ್ಜಾಜ್ಜಿ ಅಭಿನಯಿಸಿದ್ದಾರೆ.